Description
ಮಕ್ಕಳ ಭವಿಷ್ಯ ಮಾರ್ಗಸೂಚಿ: ಮಕ್ಕಳನ್ನು ತಿದ್ದಿ, ತೀಡಿ ಮನುಷ್ಯರನ್ನಾಗಿಸುವ ಹೊಣೆ ಎಲ್ಲ ಪೋಷಕರ ಮೇಲಿದೆ, ಹಲವರು ಅಲ್ಲಿ ಎಡವುತ್ತಾರೆ ಅಥವಾ ತಮ್ಮ ನಿರೀಕ್ಷೆಗಳನ್ನು ಮುಟ್ಟಲಾಗದೇ ಹೆಣಗಾಡುತ್ತಾರೆ, ಅಂತಹ ಪೋಷಕರಿಗೆ ಮಾರ್ಗಸೂಚಿಯಾಗಿ ಬರೆದಿರುವ ಪುಸ್ತಕವೇ ಮಕ್ಕಳ ಭವಿಷ್ಯ ಮಾರ್ಗಸೂಚಿ. ಪ್ರಖ್ಯಾತ ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರ್ ಅವರು ಈ ಕೃತಿಯ ಲೇಖಕರಾಗಿದ್ದು, ಪುಸ್ತಕವು ಕನ್ನಡದ ಮಟ್ಟಿಗೆ ಒಂದು ಹೊಸ ಪ್ರಯತ್ನವೂ, ಬೆರಳಣಿಕೆಯಷ್ಟಿರುವ ಕನ್ನಡ ಮನೋವಿಜ್ಞಾನ ಕೃತಿಗಳಿಗೆ ಹೊಸ ಸೇರ್ಪಡೆಯೂ ಆಗಿದೆ.
Reviews
There are no reviews yet.